• Home

ಹಾಗೆ ಸುಮ್ಮನೆ
  • Home
recent

ಸಾರ್ ಇಲ್ಲಿ ಚಿವುಟುದು... ಟೀಚಾರ್ ಇವ ಹೊಡೀತಾನೆ...!

  • KRISHNA KRISHNA -
  • September 04, 2022
  “ ಸಾರ್ ಇಲ್ಲಿ ಚಿವುಟುದು, ಚೀಚರ್ ಇವ ಹೊಡೆಯುದು... ” ಎಲ್ಲೋ ಅಸ್ಪಷ್ಟವಾಗಿ ಗುಂಯ್ಗುಡುವ ಹಳೆಯದೊಂದು ಕಂಪ್ಲೇಟಿನ ಸಾಲುಗಳಲ್ವ ಇದು... ? ಶಾಲೆಯಲ್ಲಿ ಇದ್ದಷ್ಟು ಹೊತ...
Read more 4

ಕೆಲಸಕ್ಕೆ ಬಾರದ ಚಿಂತನೆಯಿಂದ ಸಿಕ್ಕುವುದಾದರೂ ಏನು (ಎಂದೋ ಓದಿದ ಕಥೆಯ ಮೆಲುಕು)

  • KRISHNA KRISHNA -
  • September 03, 2022
ಒಂದು ಊರಿನಲ್ಲಿ ಒಬ್ಬ ಧನಿಕ ಸಾಹುಕಾರ ಇದ್ದನಂತೆ. ಅವನಿಗೆ ಸದಾ ಚಿಂತನೆಯಲ್ಲಿ ತೊಡಗಿರುವವರನ್ನು ಕಂಡರೆ ತುಂಬ ಇಷ್ಟವಿತ್ತಂತೆ. ಭಯಂಕರ ಚಿಂತಿಸುತ್ತಿರುವ ಚಿಂತಕರು “ ಅಪಾರ...
Read more 0

ಸ್ಪಂದನೆ ಮತ್ತು ನಿರೀಕ್ಷೆ ತಲೆಮಾರುಗಳ ಓಟದಲ್ಲಿ ಅಡಿಮೇಲು ಆಗುತ್ತಲೇ ಇರುತ್ತವೆ!

  • KRISHNA KRISHNA -
  • August 31, 2022
  ತಲೆಮಾರು ಬದಲಾದ ತಕ್ಷಣ ನಂಬಿಕೆ ಮತ್ತು ನಡವಳಿಕೆ ಎರಡರಲ್ಲೂ ಸಮಕಾಲೀನತೆಯ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಅಂದು, ಇಂದು, ಮುಂದೂ ನಡೆದದ್ದು, ನಡೆಯುವಂಥದ್ದ...
Read more 0

ಕಟೀಲು ಮೇಳದ ಕಾಲಮಿತಿಗೆ ಕಾರಣಗಳು ನೂರು ಇರಬಹುದು.... ಪರಂಪರೆಯ ಪ್ರೇಕ್ಷಕನಿಗೆ ಇದು ನಿರಾಸೆಯೇ ಸರಿ!

  • KRISHNA KRISHNA -
  • August 28, 2022
  ಕಟೀಲು ಮೇಳಗಳ ಯಕ್ಷಗಾನ ಅದು ಅಭಿಮಾನಿಗಳ ಪಾಲಿಗೆ ಒಂದು ಅನುಭೂತಿ. ವ್ಯವಸ್ಥಾಪಕರು, ಸಂಚಾಲಕರು, ಕಲಾವಿದರು ಹಾಗೂ ಸೇವಾಕರ್ತರು ಇವರಿಗೆಲ್ಲ ಮೇಳ ನಡೆಸುವಲ್ಲಿ, ಆಟ ಆಡಿಸು...
Read more 0

ನಮ್ಮ ಮುಷ್ಟಿಯೊಳಗೆ ಮೊಬೈಲ್ ಇರುವುದಲ್ಲ!!!! ಹಲಸು ತಿಂದ ನಂತರ ಅಂಟುವ ಮೇಣದ ಹಾಗೆ ಜಾಲತಾಣದ ಮೋಹ....

  • KRISHNA KRISHNA -
  • July 26, 2022
ಸುಮಾರು 2002ರ ವೇಳೆಗೆ ನಮ್ಮ ಭಾಗದಲ್ಲಿ ಮೊಬೈಲ್ ಫೋನ್ ಚಾಲ್ತಿಗೆ ಬಂದದ್ದು. ನಾವೆಲ್ಲ ಮೊಬೈಲ್ ತಕ್ಕೊಂಡದ್ದು 2003ರಲ್ಲಿ ಇರಬಹುದು, ಬಹುಶಃ. ಶುರುವಿಗೆ ಮೊಬೈಲ್ ಫೋನ್ ಬಂ...
Read more 0

ಇಂಥ ವಿಷಯಗಳೆಲ್ಲ ಯಾಕೆ ನಮಗೆ ದೊಡ್ಡ ಸಮಸ್ಯೆ ಅನ್ನಿಸುವುದಿಲ್ಲ? ಭಯಂಕರ ಪ್ರತಿಭಟನೆ ನಡೆಯುವುದಿಲ್ಲ?!

  • KRISHNA KRISHNA -
  • June 27, 2022
ನಮಗೆ ಭಾವನಾತ್ಮಕವಾದ ವಿಚಾರಗಳನ್ನು ಹಿಡ್ಕೊಂಡು ಪ್ರತಿಭಟನೆ ಮಾಡುವುದಕ್ಕೆ ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಕಷ್ಟು ಸಂಗತಿಗಳು, ಟಾಪಿಕ್ಕುಗಳು ಸಿಗ್ತವೆ. ಅಂತಹ ಸಂಗತಿಗಳ ಬಗ...
Read more 0
Newer Posts Older Posts
Subscribe to: Posts (Atom)

Popular Posts

  • ಸಾವಿನಿಂದ ಕಾಯುವವನೂ ಕಾಯುವವರ ಕರೆಗೆ ಓಗೊಟ್ಟು ಸಾಯಿಸುವುದಲ್ಲ... ಅದು ತರ್ಕಕ್ಕೆ ನಿಲುಕದ್ದು!
  • ಸಾವಿಗೆ ಕಾರಣ ಸಾವಿರಾರು... ಸಾವಿನ ಹಿಂದಿನ ಒತ್ತಡಗಳೂ ಸಾವಿನೊಂದಿಗೇ ಸಾಯುತ್ತವೆಯೇ?! I DEATH
  • ಕೇಳಲೊಂಥರಾ... ಥರಾ...!
  • ಹೀಗೊಂದಿಷ್ಟು ಪ್ರಶ್ನೆಗಳು
  • ಏನಾಗಲೀ...ಮುಂದೆ ಸಾಗು ನೀ...
  • ಕನ್ನಡಪ್ರಭ ಮಂಗಳೂರು ಆವೃತ್ತಿ 25ನೇ ವರ್ಷಾಚರಣೆ
  • ಸಾರ್ ಇಲ್ಲಿ ಚಿವುಟುದು... ಟೀಚಾರ್ ಇವ ಹೊಡೀತಾನೆ...!
  • ಮೌನ ಕಳಚುವ ಭ್ರಮೆಗಳಿಗೆ ವಾಸ್ತವವೇ ಕನ್ನಡಿ... ಜೀವಂತ ಕಾಣುವ ಸಾವಿನ ಹಾಗೆ!
  • ಬಾನುಲಿ ಕಟ್ಟಿ ಕೊಟ್ಟ ಧ್ವನಿಯ ಜಾಡು ಹಿಡಿದು...
  • ದುಡ್ಡಿನ ಜೊತೆಗೆ ನಂಬಿಕೆಯೂ ಹೋಗ್ತಿದೆ.....

Blog Archive

  • July (1)
  • June (2)
  • March (5)
  • February (3)
  • January (4)
  • December (2)
  • November (2)
  • October (3)
  • September (2)
  • August (4)
  • July (3)
  • June (3)
  • May (2)
  • April (2)
  • March (1)
  • February (3)
  • January (6)
  • December (4)
  • November (2)
  • October (5)
  • September (5)
  • August (3)
  • July (4)
  • June (3)
  • May (1)
  • April (3)
  • March (2)
  • February (2)
  • December (4)
  • November (6)
  • July (1)
  • June (1)
  • May (1)
  • April (2)
  • March (1)
  • February (5)
  • January (2)
  • December (8)
  • November (5)
  • October (4)
  • September (4)
  • August (2)
  • July (1)
  • June (1)
  • May (3)
  • April (2)
  • March (1)
  • February (2)
  • January (3)
  • December (2)
  • September (1)
  • July (2)
  • June (1)
  • May (6)
  • April (8)
  • March (4)
  • February (5)
  • January (2)
  • December (2)
  • November (5)
  • October (3)
  • September (5)
  • August (7)
  • July (5)
  • June (4)
  • May (18)
  • April (7)
  • March (6)
  • February (2)
  • January (5)
  • December (1)
  • November (2)
  • September (1)
  • August (5)
  • July (3)
  • June (2)
  • May (4)
  • April (1)
  • March (7)
  • February (2)
  • January (1)
  • December (3)
  • November (1)
  • June (3)
  • May (3)
  • April (4)
  • March (4)
  • February (1)
  • January (6)
  • December (4)
  • November (10)
  • October (5)
  • September (5)
  • August (13)
  • July (7)
  • June (5)
  • May (1)
  • February (1)
  • January (5)
  • December (2)
  • November (3)
  • October (4)
  • September (1)
  • August (2)
  • July (1)
  • March (1)
  • February (4)
  • January (2)
  • December (1)
  • November (4)
  • August (1)
  • May (1)
  • April (3)
  • March (4)
  • February (6)
  • August (1)
  • February (1)
  • September (3)

recent posts

recentposts1

random posts

randomposts2
[slideshow][technology]
  • Home

recent comments

recentcomments

About Me

KRISHNA
ಹೇಳ್ಕೊಳ್ಳೋವಂತದ್ದು ಏನೂ ಇಲ್ಲ...
View my complete profile

Popular Posts

  • ಸಾವು ಅವರನ್ನು ಕಾಯು(ಡು)ತ್ತಿತ್ತು, ಅವರು ಓಗೊಟ್ಟರು... ಅವರು “ಇಲ್ಲ”ದೆ ವರುಷ ಸಂದಿದೆ!
      ಅವರ ಸ್ನೇಹಿತರ ಸಂಗ್ರಹದಿಂದ ಸಿಕ್ಕಿದ ಫೋಟೋ   “ ಎಲ್ರೂ ಸಾಯಲೇಬೇಕು, ನಾನೂ ಹೊರತಲ್ಲ, ನಾನು ಸತ್ತ ಮೇಲೆ ನಿಮಗೆಲ್ಲ ನನ್ನ ಬೆಲೆ ಗೊತ್ತಾದೀತು ” ಎಂಬ ಮಾತು ಅಲ್ಲಿ...

Other Blogs

  • UCM-2K
  • ಒಲವೇ ಮರೆಯದ ಮಮಕಾರ..!
  • ಕ್ರಾಂತಿ ಪಥ...
  • ಕನ್ನಡಪ್ರಭ
  • ಕೆಂಡಸಂಪಿಗೆ
  • ಚೇವಾರ್‍ ಫೀಲಿಂಗ್ಸ್...‍
  • ಮಂಜು ಮುಸುಕಿದ ದಾರಿಯಲ್ಲಿ...
  • ಮಾಂಬಾಡಿ
Show 5 Show All

Copyright (c) 2020 Think India All Right Reseved

Created By SoraTemplates | Distributed By Blogger Themes