• Home

ಹಾಗೆ ಸುಮ್ಮನೆ
  • Home
recent

ಚಲಿಸಲಾಗದ ಹೆಬ್ಬಂಡೆ...

  • KRISHNA KRISHNA -
  • November 25, 2017
ತೆರೆಗಳ ಅಷ್ಟೂ ಆಟಕ್ಕೆ ಗಡಸು ಹೆಬ್ಬಂಡೆಯೇ ಸಾಕ್ಷಿ ವೀಕ್ಷಣೆಗೂ, ಅಲೆಯ ಪ್ರೋಕ್ಷಣೆಗೂ ಕಣ್ಗಾವಲು, ಮೂಕ ಪ್ರೇಕ್ಷಕ ಹೇಳುವುದಕ್ಕೂ, ಕೇಳುವುದಕ್ಕೂ ಬಾಯಿಯಿಲ್ಲ, ಕ...
Read more 0

ತೋಚಿದ್ದು... ಗೀಚಿದ್ದು 2

  • KRISHNA KRISHNA -
  • November 16, 2017
ಕಾಣುವುದಕ್ಕಿಂತ ನೋಡುವುದೇ ವೇದ್ಯವಾಗುವುದು... ಮಳೆ ನಿಂತ ಬಳಿಕವೂ ಮರಗಳಿಂದ, ಮನೆಯ ಛಾವಣಿಯಿಂದ ಹನಿ ನೀರು ತೊಟ್ಟಿಕ್ಕುತ್ತಿರುತ್ತದೆ. ಲಯಬದ್ಧವಾಗಿ ನೀರು ಭೂಮಿಗೆ ಬೀ...
Read more 0

ತೋಚಿದ್ದು... ಗೀಚಿದ್ದು 1

  • KRISHNA KRISHNA -
  • November 15, 2017
ಒಂದಷ್ಟು ನಿರೀಕ್ಷೆ ಬೇಕೆಂದು ಮೂಡಿದ್ದೋ, ಆವರಿಸಿದ್ದೋ... ನಿರೀಕ್ಷೆಗೆ ವ್ಯತಿರಿಕ್ತಗಳಾದಾಗ ಭಾವಶೂನ್ಯ ಮನುಷ್ಯ ಸಹಜ ಗುಣ. ತೆಗೆದುಕೊಂಡ ನಿರ್ಧಾರಗಳು ಜಾರಿಯಾದ ಕೆ...
Read more 0

ದೂರದ ಬೆಟ್ಟ...

  • KRISHNA KRISHNA -
  • November 14, 2017
ದೂರದಲ್ಲೊಂದು ಬೆಟ್ಟದ ಶ್ರೇಣಿ... ಮಸುಕು ಮಸುಕು ಶಿಖರ, ನೀಲಿ ಮಿಶ್ರಿತ ಹಸಿರು ಮರಗಳ ಸಾಲು, ಕಾಲಿಡಲೂ ಜಾಗವಿರಲಾರದೆಂಬ ಭಾಸ, ಪುಟ್ಟ ಬೆಳ್ಳಿಯ ತಂತಿಯಂತೆ ಕಾಣುವ ...
Read more 0

ಹೊಸದೊಂದು ಯಕ್ಷಋತುವಿನೊಂದಿಗೆ...

  • KRISHNA KRISHNA -
  • November 11, 2017
ಮತ್ತೊಂದು ಯಕ್ಷಋತು ಶುರುವಾಗಿದೆ. ಮಳೆಗಾಲದಲ್ಲಿ ಅಲ್ಲಲ್ಲಿ, ಸಭಾಂಗಣಗಳಲ್ಲಿ, ಸಭೆ ಸಮಾರಂಭಗಳಲ್ಲಿ ನಡೆಯುತ್ತಿದ್ದ ಆಟಗಳನ್ನು ಇನ್ನು ಮುಂದಿನ ಪತ್ತನಾಜೆ ವರೆಗೆ ಮೇ...
Read more 0

ಕಾಲಮಿತಿಯ ಖುಷಿ!

  • KRISHNA KRISHNA -
  • November 10, 2017
  ಅಲ್ಪಕಾಲದ ವಿರಾಮಲ್ಲೊಂದು ಖುಷಿಯೆಂಬೋ ಪಾತರಗಿತ್ತಿ ಏಕಾಏಕಿ ಸನಿಹ ಬಂದು ನಕ್ಕು ಮಾತನಾಡಿ ಯೋಗ ಕ್ಷೇಮ ಕೇಳಿ ಸುಗಂಧ ಹರಡಿ ಕನಸು ಬಿಚ್ಚಿಟ್ಟು ಮನಸು ಅರಳಿಸಿದ ಜಾದೂ ಕೆ...
Read more 0

ಕಾಲಮಿತಿಯ ಖುಷಿ!

  • KRISHNA KRISHNA -
  • November 10, 2017
  ಅಲ್ಪಕಾಲದ ವಿರಾಮಲ್ಲೊಂದು ಖುಷಿಯೆಂಬೋ ಪಾತರಗಿತ್ತಿ ಏಕಾಏಕಿ ಸನಿಹ ಬಂದು ನಕ್ಕು ಮಾತನಾಡಿ ಯೋಗ ಕ್ಷೇಮ ಕೇಳಿ ಸುಗಂಧ ಹರಡಿ ಕನಸು ಬಿಚ್ಚಿಟ್ಟು ಮನಸು ಅರಳಿಸಿದ ಜಾದೂ ಕೆ...
Read more 0

ಅಂತರ್ ದೃಷ್ಟಿಗೆ ಖಾಸಗಿ ಮೊಗಸಾಲೆ...

  • KRISHNA KRISHNA -
  • November 05, 2017
ನಾವು ಮಾತ್ರ ಎತ್ತರದಲ್ಲಿದ್ದು ಜಗತ್ತು ಪಕ್ಷಿನೋಟಕ್ಕೆ ಗೋಚರವಾಗುವ ಜಾಗವಲ್ವ ಬಾಲ್ಕನಿ? ಎಲ್ಲಿಯೂ ಕಾಣಲಾಗದ ದೃಷ್ಟಿಕೋನ, ಆಯಾಮಕ್ಕೆೊಂದು ಎತ್ತರದ ವೇದಿಕೆ ಮತ್ತೊಂದ...
Read more 0

ಬಲ್ಲಿರೇನಯ್ಯ...? ಮೂರು ವರ್ಷ ಭರ್ತಿಯಾಯಿತು!

  • KRISHNA KRISHNA -
  • November 04, 2017
ನಮಸ್ತೆ.... ಹೀಗೊಂದು ಸ್ವಗತ... ಹೌದು... ಬಲ್ಲಿರೇನಯ್ಯ ಯಕ್ಷಕೂಟ ಹೆಸರಿನ ಈ ವಾಟ್ಸಪ್ ಗ್ರೂಪು ಶುರುವಾಗಿ ಈ ನವೆಂಬರ್ 7ನೇ ತಾರೀಕಿಗೆ ಮೂರು ವರ್ಷಗಳು ಭರ್ತಿಯಾದ...
Read more 0

ಕತೆಯೆಂದರೆ ಕಣ್ಣಿಗೆ ಕಂಡಷ್ಟು...!

  • KRISHNA KRISHNA -
  • November 03, 2017
ಪ್ರತಿ ವ್ಯಕ್ತಿತ್ವದ್ದೂ ಒಂದೊಂದು ಕತೆಯೇ... ಕೆಲವು ಕೆಲವು ಕತೆಗಳು ಪ್ರಕಟವಾಗಿ ಜಗಾಜ್ಜಾಹೀರಾಗಿದ್ದರೆ, ಇನ್ನು ಕೆಲವು ಕತೆಗಳು ಅಪ್ರಕಟಿತ ಹಸ್ತಪ್ರತಿಗಳಂತೆ ಉಳಿದಿರು...
Read more 0

ಮಾತೆಲ್ಲ ಮುಗಿದ ಮೇಲೆ....

  • KRISHNA KRISHNA -
  • October 22, 2017
ಎಂತಹ ಕಟುಕನಾದರೂ ತಾನು ಹಚ್ಚಿಕೊಂಡವರಲ್ಲಿ, ಗೌರವಿಸುವವರಲ್ಲಿ ವ್ಯವಹರಿಸುವಾಗ ಮಗುವೇ ಆಗಿರುತ್ತಾನೆ. ಮಾತನಾಡುವಾಗ ತುಂಬಾ ಯೋಚಿಸುವುದಿಲ್ಲ. ಕಾಳಜಿಯನ್ನು, ಅಕ್ಕರೆಯನ್...
Read more 0

ದುರ್ಬಲ ತರಂಗಾಂತರ...ಅವಸರದ ಬದುಕು

  • KRISHNA KRISHNA -
  • October 20, 2017
ಮಾತು ಬಡವಾದಲ್ಲಿ ಭಾವವೂ ದುರ್ಬಲ ತಾಳವೂ, ರಾಗವೂ ಶೃತಿ ತಪ್ಪಿದಲ್ಲಿ ಧಾಟಿಗೂ ಸಂಚಕಾರ ಹದತಪ್ಪಿ ಉಸುರಿದರೆ ಮಾತು ಮತಾಂತರ! ಸ್ಪಷ್ಟೀಕರಣ, ಸಮರ್ಥನೆಯ ರಾಜಿ ಸಂಧಾನ ಅಪ್ರ...
Read more 0

ಹೇಳದೇ ಕೇಳದೇ ಕಳಚುವ ಚಕ್ರಗಳು...!

  • KRISHNA KRISHNA -
  • October 10, 2017
ಹೇಳಿ ಕೇಳಿ ವಾಹನದ ಟಯರುಗಳು ಪಂಕ್ಚರ್ ಆಗುವುದಿಲ್ಲ. ಬದುಕಿನಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸವಾಲುಗಳ ಹಾಗೆ. ಪಂಕ್ಚರ್ ಆದ ತಕ್ಷಣ ಗಾಡಿ ವಾಲುತ್ತದೆ, ವೇಗ ಇಳಿಯುತ್ತದ...
Read more 0

ಮಾತು ಸೋತ ಮೇಲೆ...

  • KRISHNA KRISHNA -
  • October 05, 2017
ಮೌನ ಮುರಿಯುವ ಮಾತು ಭಾವ ದೀಪ್ತಿಯ ಹಚ್ಚಲಾಗದೆ ಮಾತು ಮುರಿದು ಮೌನವಾಗುವಲ್ಲಿಗೆ... ಮಾತಿಗೂ ಭಾವಕ್ಕೆ ತಾಳಮೇಳ, ಚೈತನ್ಯ ಸಾಲದೆ ಹೇಳಿದ್ದು ಸರಿಯಾಗಿ ಕೇಳದೆ ಕೇಳಿದ್ದೂ ಮ...
Read more 0

ರೀಲ್ ಕ್ಯಾಮೆರಾದಿಂದ ಡಿಜಿಟಲ್ ಯುಗದ ವರೆಗೆ... 2ಜಿಯಿಂದ 5ಜಿ ವರೆಗೆ ಬದಲಾದ 15 ವರ್ಷಗಳು....!

  • KRISHNA KRISHNA -
  • October 04, 2017
ಈಗಲೂ ಬೆಳಗ್ಗೆ 10,11 ಗಂಟೆಗೆಲ್ಲ ಪೇಟೆಯಲ್ಲಿ ಪರಿಚಯದವರು ಸಿಕ್ಕಿದರೆ ಕೇಳುತ್ತಾರೆ.. ‘ದಾನೆ ಇನಿ ರಜೆಯಾ’ (ಏನು ಇಂದು ರಜೆಯಾ) ಅಂತ. ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡ...
Read more 4
Newer Posts Older Posts
Subscribe to: Posts (Atom)

Popular Posts

  • ಸಾವಿನಿಂದ ಕಾಯುವವನೂ ಕಾಯುವವರ ಕರೆಗೆ ಓಗೊಟ್ಟು ಸಾಯಿಸುವುದಲ್ಲ... ಅದು ತರ್ಕಕ್ಕೆ ನಿಲುಕದ್ದು!
  • ಸಾವಿಗೆ ಕಾರಣ ಸಾವಿರಾರು... ಸಾವಿನ ಹಿಂದಿನ ಒತ್ತಡಗಳೂ ಸಾವಿನೊಂದಿಗೇ ಸಾಯುತ್ತವೆಯೇ?! I DEATH
  • ಕೇಳಲೊಂಥರಾ... ಥರಾ...!
  • ಹೀಗೊಂದಿಷ್ಟು ಪ್ರಶ್ನೆಗಳು
  • ಏನಾಗಲೀ...ಮುಂದೆ ಸಾಗು ನೀ...
  • ಕನ್ನಡಪ್ರಭ ಮಂಗಳೂರು ಆವೃತ್ತಿ 25ನೇ ವರ್ಷಾಚರಣೆ
  • ಸಾರ್ ಇಲ್ಲಿ ಚಿವುಟುದು... ಟೀಚಾರ್ ಇವ ಹೊಡೀತಾನೆ...!
  • ಮೌನ ಕಳಚುವ ಭ್ರಮೆಗಳಿಗೆ ವಾಸ್ತವವೇ ಕನ್ನಡಿ... ಜೀವಂತ ಕಾಣುವ ಸಾವಿನ ಹಾಗೆ!
  • ಬಾನುಲಿ ಕಟ್ಟಿ ಕೊಟ್ಟ ಧ್ವನಿಯ ಜಾಡು ಹಿಡಿದು...
  • ದುಡ್ಡಿನ ಜೊತೆಗೆ ನಂಬಿಕೆಯೂ ಹೋಗ್ತಿದೆ.....

Blog Archive

  • July (1)
  • June (2)
  • March (5)
  • February (3)
  • January (4)
  • December (2)
  • November (2)
  • October (3)
  • September (2)
  • August (4)
  • July (3)
  • June (3)
  • May (2)
  • April (2)
  • March (1)
  • February (3)
  • January (6)
  • December (4)
  • November (2)
  • October (5)
  • September (5)
  • August (3)
  • July (4)
  • June (3)
  • May (1)
  • April (3)
  • March (2)
  • February (2)
  • December (4)
  • November (6)
  • July (1)
  • June (1)
  • May (1)
  • April (2)
  • March (1)
  • February (5)
  • January (2)
  • December (8)
  • November (5)
  • October (4)
  • September (4)
  • August (2)
  • July (1)
  • June (1)
  • May (3)
  • April (2)
  • March (1)
  • February (2)
  • January (3)
  • December (2)
  • September (1)
  • July (2)
  • June (1)
  • May (6)
  • April (8)
  • March (4)
  • February (5)
  • January (2)
  • December (2)
  • November (5)
  • October (3)
  • September (5)
  • August (7)
  • July (5)
  • June (4)
  • May (18)
  • April (7)
  • March (6)
  • February (2)
  • January (5)
  • December (1)
  • November (2)
  • September (1)
  • August (5)
  • July (3)
  • June (2)
  • May (4)
  • April (1)
  • March (7)
  • February (2)
  • January (1)
  • December (3)
  • November (1)
  • June (3)
  • May (3)
  • April (4)
  • March (4)
  • February (1)
  • January (6)
  • December (4)
  • November (10)
  • October (5)
  • September (5)
  • August (13)
  • July (7)
  • June (5)
  • May (1)
  • February (1)
  • January (5)
  • December (2)
  • November (3)
  • October (4)
  • September (1)
  • August (2)
  • July (1)
  • March (1)
  • February (4)
  • January (2)
  • December (1)
  • November (4)
  • August (1)
  • May (1)
  • April (3)
  • March (4)
  • February (6)
  • August (1)
  • February (1)
  • September (3)

recent posts

recentposts1

random posts

randomposts2
[slideshow][technology]
  • Home

recent comments

recentcomments

About Me

KRISHNA
ಹೇಳ್ಕೊಳ್ಳೋವಂತದ್ದು ಏನೂ ಇಲ್ಲ...
View my complete profile

Popular Posts

  • ಸಾವು ಅವರನ್ನು ಕಾಯು(ಡು)ತ್ತಿತ್ತು, ಅವರು ಓಗೊಟ್ಟರು... ಅವರು “ಇಲ್ಲ”ದೆ ವರುಷ ಸಂದಿದೆ!
      ಅವರ ಸ್ನೇಹಿತರ ಸಂಗ್ರಹದಿಂದ ಸಿಕ್ಕಿದ ಫೋಟೋ   “ ಎಲ್ರೂ ಸಾಯಲೇಬೇಕು, ನಾನೂ ಹೊರತಲ್ಲ, ನಾನು ಸತ್ತ ಮೇಲೆ ನಿಮಗೆಲ್ಲ ನನ್ನ ಬೆಲೆ ಗೊತ್ತಾದೀತು ” ಎಂಬ ಮಾತು ಅಲ್ಲಿ...

Other Blogs

  • UCM-2K
  • ಒಲವೇ ಮರೆಯದ ಮಮಕಾರ..!
  • ಕ್ರಾಂತಿ ಪಥ...
  • ಕನ್ನಡಪ್ರಭ
  • ಕೆಂಡಸಂಪಿಗೆ
  • ಚೇವಾರ್‍ ಫೀಲಿಂಗ್ಸ್...‍
  • ಮಂಜು ಮುಸುಕಿದ ದಾರಿಯಲ್ಲಿ...
  • ಮಾಂಬಾಡಿ
Show 5 Show All

Copyright (c) 2020 Think India All Right Reseved

Created By SoraTemplates | Distributed By Blogger Themes