Home
Home
recent
ಪದಗಳು ತುಂಬಿದ ಕವನವಿದಲ್ಲ....
KRISHNA -
June 16, 2018
ಕಂಡದ್ದು, ಕಾಣಿಸಿಕೊಂಡದ್ದು, ನೋಡಿದ್ದು, ತಿಳಿದದ್ದು, ತಿಳಿದುಕೊಂಡದ್ದು, ತೋರಿಸಿಕೊಂಡದ್ದು, ಬಚ್ಚಿಟ್ಟದ್ದು... ಸಣ್ಣ ಪುಟ್ಟ ವ್ಯತ್ಯಾಸಗಳ ಹಾಗೆ. ಆದರೆ ಅರ್ಥಕ್ಕೂ ಭ...
Read more
0
ಈ ಹೊತ್ತಿನ ಚಿತ್ತಾರ
KRISHNA -
June 02, 2018
ಈ ಹೊತ್ತು, ಈ ಕ್ಷಣ ಮಾತ್ರ ನಮ್ಮದು ನಿನ್ನೆ ಮೊನ್ನೆಯ ಇತಿಹಾಸ, ಕಾಣದ ನಾಳೆಯ ವರ್ತಮಾನದ ಇಣುಕು... ಎರಡೂ ಕೈಯ್ಯೊಳಗಿಲ್ಲ! ಈಗ ಕಾಣುವುದು ಬೊಗಸೆಗೆ ಸಿಕ್ಕಿದ್ದು ಕಣ್ಣ ಪರ...
Read more
0
ಹೊತ್ತು ಗೊತ್ತಿರಬೇಕು!
KRISHNA -
May 07, 2018
ಹೊತ್ತು ಗೊತ್ತಿರಬೇಕು! ..... ಇಷ್ಟಪಡುವ ಕಡಲ ತಡಿಯಲ್ಲೂ ಯಾರೂ ದಿನವಿಡೀ ಕೂರುವುದಿಲ್ಲ... ಮರಳಲ್ಲಿ ಬರೆದ ಅಕ್ಷರಗಳಿಗೆ ಹೆಚ್ಚು ಆಯುಸ್ಸಿಲ್ಲ... ಸಂಜೆ ಕೆಂಪಗೆ ಮು...
Read more
0
ಬಯಲಾಟವೆಂಬೋ ಅನುಭೂತಿ...
KRISHNA -
May 04, 2018
ಆಟ ರೈಸಿದರೆ ಭರ್ಜರಿ ಹೊಗಳಿಕೆ, ಪೇಲವ ಎನಿಸಿದರೆ ಗೊಣಗಾಟ, ಎಡಿಟ್ ಮಾಡಿ ಬೇಗ ಮುಗಿಸಿದರೆ ಬೈಗುಳ...ರಾತ್ರಿಯಿಡೀ ಆಟ ಮುಗಿಸಿ ಮುಂಜಾನೆ ಮನೆಗೆ ಮರಳುವಾಗ ತುಸು ಮಂಪರು, ...
Read more
0
ಪತ್ತನಾಜೆಗೆ ದಿನಗಣನೆ ಶುರು....
KRISHNA -
May 01, 2018
ಮೇ ತಿಂಗಳು ಬಂದಾಯ್ತು. ಬೇಸಿಗೆಯ ಯಕ್ಷಋತು ಮುಗಿಯಲು ಬೆರಳೆಣಿಕೆಯ ದಿನ ಬಾಕಿ. ಸುಡು ಸೆಕೆ ಯಕ್ಷಗಾನ ಪ್ರೇಕ್ಷಕರನಿಗೇನೂ ಕೊರತೆ ಮಾಡಿಲ್ಲ. ಯಕ್ಷರಸಿಕರಿಗೆ ತಿರುಗಾಟ ಮುಗಿ...
Read more
0
ಮೌನ ಬಂಗಾರ...
KRISHNA -
April 23, 2018
ಮಾತು ಕಲಿಯುವ ಮುನ್ನ ಭಾಷೆ ಮೌನ ಭಾವವೇ ಪ್ರಧಾನ ಅಧಿಕ ಆಡುವ ಮೊದಲು ನೋಡಿದ್ದು, ಕಂಡಿದ್ದು, ಕಂಡುಕೊಂಡದ್ದೇ ಚೆಂದ... ಬಡಬಡಿಸಿದ ಸದ್ದು, ವ್ಯರ್ಥ ತರ್ಕ, ಮನದ ಬಿಸಿಯ ಬಸಿ...
Read more
0
ನಿಂತ ನೀರು
KRISHNA -
April 21, 2018
ಉಕ್ಕುಕ್ಕಿ ಚಿಮ್ಮುವ ಅಂದ ನೊರೆ ಸಹಿತ ಹಾರುವ ತಂಪಿನ ಸಿಂಚನ ಒಮ್ಮೆ ಮೇಲೆ ಹಾರಿ ಮಗದೊಮ್ಮೆ ಕೆಳಗಿಳಿದು ಅತ್ತಿತ್ತ ಓಲಾಡಿ ಮತ್ತೆ ಉಸಿರ ಬಿಗಿ ಹಿಡಿದು ನೆಗೆಯುವ ಸೊಬಗ...
Read more
0
ಕಾಣದ ಕಡಲಿಗೇ
KRISHNA -
April 15, 2018
ಮತ್ತೊಮ್ಮೆ ಅವಕಾಶ ಸಿಕ್ಕರೆ ಪುನಹ ಅಪರಿಚಿತರಾಗಿ ಶುರುವಿಂದ ಮಾತನಾಡಿ, ಓರೆಗೂ ಕೋರೆಗೂ ಸಮಚಿತ್ತದ ಧ್ವನಿಯಾಗಿ... ನಿರೀಕ್ಷೆಗೂ, ನಿರಾಸೆಗೂ ಗಟ್ಟಿಯದೊಂದು ಹಗ...
Read more
0
ಕಟ್ಟಿ ಹಾಕಲು ಸಿಗದ ಹೊತ್ತು....
KRISHNA -
April 08, 2018
ಕೈಗೆಟಕುವ ಅಂತರ, ಚಾಚಿದರೂ ಸಿಕ್ಕದ ಹಂಬಲಿಸಿದರೂ ದಕ್ಕದ, ಅಕ್ಕಪಕ್ಕದ ಕಣ್ಣುಕುಕ್ಕುವ ಅವಕಾಶಗಳಂಬೋ ಸನ್ನಿವೇಶಗಳ ಮೀರಿ, ಕಂಡರೂ ಕಾಣದಂತೆ, ಎಟಕಿದರೂ ತಗುಲದಂ...
Read more
0
ತಾಳೆಯಾಗದ ಲೆಕ್ಕಾಚಾರ...
KRISHNA -
March 31, 2018
ತಾಳೆಯಾಗದ ಲೆಕ್ಕಾಚಾರ ........ ಕಪಾಟಿನ ಲಾಕರಿನೊಳಗೆ ಬಚ್ಚಿಡಬಹುದೆ ಭಾವಗಳ? ಅಗತ್ಯಕ್ಕೆ ತಕ್ಕಂತೆ ತೆಗೆದು, ಅನುಭವಿಸಿ, ಮತ್ತೆ ಒಳದೂಡಿ.... ಖುಷಿಗೊಂದು, ಬೇಸರಕ...
Read more
0
ದೂರದಲ್ಲಿ ಯಾರೋ...!
KRISHNA -
March 27, 2018
ಭಾರಿ ಸಮಾವೇಶ. ದೊಡ್ಡ ನಾಯಕರೊಬ್ಬರಿಗೆ ಅಭಿಮಾನಿಗಳು ಘಮಘಮಿಸುವ ಬೃಹತ್ ಮಲ್ಲಿಗೆಯ ಹಾರ ಹಾಕಿದ್ದಾರೆ. ನಾಲ್ಕೈದು ಮಂದಿ ದೇಹ ತೂರಿಸುವಷ್ಟು ದೊಡ್ಡದು. ಚಕ ಚಕನೆ ಕ್ಯಾ ಫ್ಲ...
Read more
0
ತೆರವಾಗದ ತಿರುವುಗಳು...
KRISHNA -
March 18, 2018
ನಿಲ್ದಾಣವಿಲ್ಲದ ದಾರಿಯ ನಡುವೆ ವಿಶ್ರಾಂತಿಗೆ ಸ್ಥಳವಿಲ್ಲ, ನಿಂತರೂ... ಓಡುವುದು ತಪ್ಪುವುದಿಲ್ಲ. ಮಾರ್ಗದ ಮಧ್ಯೆ ಕಾಣುವುದಕ್ಕೂ ಕಂಡುಕೊಳ್ಳುವುದಕ್ಕೂ, ಹೇಳಿದ್ದಕ...
Read more
0
ದಾರಿ ತಪ್ಪದ ನದಿ...
KRISHNA -
March 09, 2018
ಶಾಂತ ನೋಟ, ಬಲು ಆಳ... ಸುಳಿಗಳು ಅಗೋಚರ ಒಮ್ಮೊಮ್ಮೆ ಕೊಳದಂತೆ ಮತ್ತೆ ಸಾಗರದ ಹಾಗೆ, ಮಳೆ ಬಂದಾಗಲೊಮ್ಮ ತಳಮಳದ ಭಾವ, ಮತ್ತದೇ ಹರಿವು ನಡೆದೂ ನಡೆಯದ ಹಾಗೆ... ಪಯಣದಲ್ಲಿ...
Read more
0
ಬದುಕಿನ ಜಂಕ್ ಫೈಲ್ಸ್ ಯಾವಾಗ ಕ್ಲಿಯರ್ ಮಾಡ್ತೀರ?
KRISHNA -
February 18, 2018
ಕಂಪ್ಯೂಟರ್, ಸ್ಮಾರ್ಟ್ಫೋನ್ಗಳಲ್ಲಿ ಆಗಾಗ ಜಂಕ್ ಫೈಲುಗಳು, ಟೆಂಪರರಿ ಫೈಲುಗಳೂ ತುಂಬಿ ಕೆಲಸ ನಿಧಾನ ಆಗುವುದಿದೆ. ಅನಗತ್ಯವಾಗಿ ಶೇಖರಣೆ ಜಾಗವನ್ನು ಅವು ಆಕ್ರಮಿಸಿ ವೇಗ ...
Read more
0
ಬದುಕು ಸೆಲ್ಫಿಯೊಳಗಿನ ಇಮೇಜು!
KRISHNA -
January 21, 2018
ವಿಶಾಲ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುತ್ತದೆ. ಅದು ನಮಗೇ ಸೇರಿದ ಜಾಗದಲ್ಲಿ ಹರಿಯುತ್ತಿರಲೂಬಹುದು. ಆದರೆ, ಒಂದೊಮ್ಮೆಗೆ ಜಲರಾಶಿಯಿಂದ ನಮ್ಮ ಕೈಗಳ ಮೂಲಕ ಎತ...
Read more
0
ಚೌಕಟ್ಟು ಹಾಕದ ಚಿತ್ರಗಳು...!
KRISHNA -
January 16, 2018
ದೊಡ್ಡ ಪ್ರಾಂಗಣದ ದೇವಸ್ಥಾನ. ಅಂಗಣದ ತುಂಬ ಬೆಳೆದ ಹಸಿರು ಹುಲ್ಲು. ಸುಡು ಬಿಸಿಲು, ತುಸು ನಿಶ್ಯಬ್ಧ. ಮಧ್ಯಾಹ್ನದ ಅನ್ನಪ್ರಸಾದ ಸ್ವೀಕರಿಸಿದ ಬಳಿಕ ಗೋಪುರದಲ್...
Read more
0
ಕನ್ನಡಿಯಲ್ಲಿ ಕಂಡರೂ...
KRISHNA -
January 12, 2018
ಕನ್ನಡಿಯಲ್ಲಿ ಕಾಣುವುದಷ್ಟೇ ಸತ್ಯವಲ್ಲ ಅದಕ್ಕೂ ಒಂದು ಆಯಾಮವಿರುತ್ತದೆ. ಕೆಲವೊಮ್ಮೆ ಹತ್ತಿರವಿದ್ದದ್ದು ದೂರ ಕಾಣಿಸುತ್ತದೆ, ದೂರವಿದ್ದದ್ದು ಪಕ್ಕದಲ್ಲೇ ಹಾದು ಹೋದಂತೆ...
Read more
0
ಉದುರಿದ ಹೂವಿನ ದಾರಿ...
KRISHNA -
January 11, 2018
ಹೂವ ಕೊಯ್ಯುವುದೋ? ಬಿದ್ದ ಪುಷ್ಪಗಳ ಹೆಕ್ಕುವುದೋ? ಸದ್ದಿಲ್ಲದ ಬದುಕಿನೊಳಗಿನ ನಸು ಗದ್ದಲದ ನಡುವೆ ಒಂದು ಜಿಜ್ನಾಸೆ... ಬರೆದವನು ಬೇರೊಬ್ಬನಿದ್ದರೆ ವ್ಯರ್ಥ ವಿಮ...
Read more
0
ವಿಶ್ವರೂಪ ದರ್ಶನ
KRISHNA -
January 09, 2018
ಕಳಚುವುದು ಮುಗಿದಿಲ್ಲ, ಅಳುಕುಗಳು ಬೆಳಕ ಹುಡುಕುವ ದಾರಿಯಲ್ಲಿ.. ಆಗಾಗ ಜ್ನಾನೋದಯ... ಮತ್ತಿಷ್ಟು ಎತ್ತರದ ನಿಲುವಿಗೂ ಅಸ್ಪಷ್ಟ ಭಂಗಿಗೂ ಸಾಮ್ಯತೆಯೇ ಇಲ್ಲ! ಬ...
Read more
0
ಕ್ಷಣ ಗಣನೆ...
KRISHNA -
January 06, 2018
ಹಿಡಿದಿಟ್ಟರೂ ಕೊನೆಗೊಮ್ಮೆ ಕಳಚಲೇ ಬೇಕಾದ ಕೊಂಡಿ... ಈಗಲೋ, ಆಗಲೋ ಗ್ರಹಿಸಲಾರದ, ಹೇಳಲಾಗದ ವೇಳೆ ತೋರದ, ಗುಂಡಿ ಒತ್ತಿದಂತೆ ಬೀಳದ ಸೃಷ್ಟಿ ಹಿಡಿದಿಟ್ಟಿದೆಯೆಂದು ತೂಗ...
Read more
0
Newer Posts
Older Posts
Subscribe to:
Posts (Atom)
Popular Posts
ಸಾವಿನಿಂದ ಕಾಯುವವನೂ ಕಾಯುವವರ ಕರೆಗೆ ಓಗೊಟ್ಟು ಸಾಯಿಸುವುದಲ್ಲ... ಅದು ತರ್ಕಕ್ಕೆ ನಿಲುಕದ್ದು!
ಸಾವಿಗೆ ಕಾರಣ ಸಾವಿರಾರು... ಸಾವಿನ ಹಿಂದಿನ ಒತ್ತಡಗಳೂ ಸಾವಿನೊಂದಿಗೇ ಸಾಯುತ್ತವೆಯೇ?! I DEATH
ಕೇಳಲೊಂಥರಾ... ಥರಾ...!
ಹೀಗೊಂದಿಷ್ಟು ಪ್ರಶ್ನೆಗಳು
ಏನಾಗಲೀ...ಮುಂದೆ ಸಾಗು ನೀ...
ಕನ್ನಡಪ್ರಭ ಮಂಗಳೂರು ಆವೃತ್ತಿ 25ನೇ ವರ್ಷಾಚರಣೆ
ಸಾರ್ ಇಲ್ಲಿ ಚಿವುಟುದು... ಟೀಚಾರ್ ಇವ ಹೊಡೀತಾನೆ...!
ಮೌನ ಕಳಚುವ ಭ್ರಮೆಗಳಿಗೆ ವಾಸ್ತವವೇ ಕನ್ನಡಿ... ಜೀವಂತ ಕಾಣುವ ಸಾವಿನ ಹಾಗೆ!
ಬಾನುಲಿ ಕಟ್ಟಿ ಕೊಟ್ಟ ಧ್ವನಿಯ ಜಾಡು ಹಿಡಿದು...
ದುಡ್ಡಿನ ಜೊತೆಗೆ ನಂಬಿಕೆಯೂ ಹೋಗ್ತಿದೆ.....
Blog Archive
July
(1)
June
(2)
March
(5)
February
(3)
January
(4)
December
(2)
November
(2)
October
(3)
September
(2)
August
(4)
July
(3)
June
(3)
May
(2)
April
(2)
March
(1)
February
(3)
January
(6)
December
(4)
November
(2)
October
(5)
September
(5)
August
(3)
July
(4)
June
(3)
May
(1)
April
(3)
March
(2)
February
(2)
December
(4)
November
(6)
July
(1)
June
(1)
May
(1)
April
(2)
March
(1)
February
(5)
January
(2)
December
(8)
November
(5)
October
(4)
September
(4)
August
(2)
July
(1)
June
(1)
May
(3)
April
(2)
March
(1)
February
(2)
January
(3)
December
(2)
September
(1)
July
(2)
June
(1)
May
(6)
April
(8)
March
(4)
February
(5)
January
(2)
December
(2)
November
(5)
October
(3)
September
(5)
August
(7)
July
(5)
June
(4)
May
(18)
April
(7)
March
(6)
February
(2)
January
(5)
December
(1)
November
(2)
September
(1)
August
(5)
July
(3)
June
(2)
May
(4)
April
(1)
March
(7)
February
(2)
January
(1)
December
(3)
November
(1)
June
(3)
May
(3)
April
(4)
March
(4)
February
(1)
January
(6)
December
(4)
November
(10)
October
(5)
September
(5)
August
(13)
July
(7)
June
(5)
May
(1)
February
(1)
January
(5)
December
(2)
November
(3)
October
(4)
September
(1)
August
(2)
July
(1)
March
(1)
February
(4)
January
(2)
December
(1)
November
(4)
August
(1)
May
(1)
April
(3)
March
(4)
February
(6)
August
(1)
February
(1)
September
(3)
recent posts
recentposts1
random posts
randomposts2
[slideshow][technology]
Home
recent comments
recentcomments
About Me
KRISHNA
ಹೇಳ್ಕೊಳ್ಳೋವಂತದ್ದು ಏನೂ ಇಲ್ಲ...
View my complete profile
Popular Posts
ಸಾವು ಅವರನ್ನು ಕಾಯು(ಡು)ತ್ತಿತ್ತು, ಅವರು ಓಗೊಟ್ಟರು... ಅವರು “ಇಲ್ಲ”ದೆ ವರುಷ ಸಂದಿದೆ!
ಅವರ ಸ್ನೇಹಿತರ ಸಂಗ್ರಹದಿಂದ ಸಿಕ್ಕಿದ ಫೋಟೋ “ ಎಲ್ರೂ ಸಾಯಲೇಬೇಕು, ನಾನೂ ಹೊರತಲ್ಲ, ನಾನು ಸತ್ತ ಮೇಲೆ ನಿಮಗೆಲ್ಲ ನನ್ನ ಬೆಲೆ ಗೊತ್ತಾದೀತು ” ಎಂಬ ಮಾತು ಅಲ್ಲಿ...
Other Blogs
UCM-2K
ಒಲವೇ ಮರೆಯದ ಮಮಕಾರ..!
ಕ್ರಾಂತಿ ಪಥ...
ಕನ್ನಡಪ್ರಭ
ಕೆಂಡಸಂಪಿಗೆ
ಚೇವಾರ್ ಫೀಲಿಂಗ್ಸ್...
ಮಂಜು ಮುಸುಕಿದ ದಾರಿಯಲ್ಲಿ...
ಮಾಂಬಾಡಿ
Show 5
Show All
Copyright (c) 2020
Think India
All Right Reseved
Created By
SoraTemplates
| Distributed By
Blogger Themes