• Home

ಹಾಗೆ ಸುಮ್ಮನೆ
  • Home
recent

ಫಸ್ಟು ಬಸ್ಸಿಗೆ ಸರಿ ಮಿಗಿಲುಂಟೇ...?

  • KRISHNA KRISHNA -
  • December 27, 2016
ಆಗ ತಾನೆ ಮಿಂದು ಬಂದವಳಂತೆ ಮೈಯ್ಯಿಂದ ತೊಟ್ಟಿಕ್ಕುವ ಹನಿಗಳು, ಸ್ಫಟಿಕದಂತೆ ಸ್ವಚ್ಛಂದವಾಗಿ ಹೊಳೆಯುವ ಕನ್ನಡಿಗಳು... ತೊಳೆದು ಶುಚಿಯಾದ ಕಪ್ಪು ಚಕ್ರಗಳು, ಮೈಲಿಗಟ್ಟಲೆ ಪ...
Read more 1

ಪುಟ್ಟ ಪುಟ್ಟ ಖುಷಿಗಳ ದೊಡ್ಡ ದೊಡ್ಡ ನೆನಪು!

  • KRISHNA KRISHNA -
  • December 20, 2016
ಕಾಲ ಯಾವಾಗ ಬದಲಾಯಿತೊ ಗೊತ್ತೇ ಆಗಲಿಲ್ಲ 🕐🕜🕤🕧 *ಮನೆ ಮಂದಿಯೆಲ್ಲಾ ಒಂದೇ ಸಾಬೂನು ಉಪಯೋಗಿಸುತ್ತಿದ್ವಿ* *ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚ...
Read more 1

ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ!

  • KRISHNA KRISHNA -
  • November 29, 2016
ನಮ್ಮ ಇಷ್ಟದ ಜೀವದ ಬಗ್ಗೆ ಇರುವ ಪೊಸೆಸಿವ್‌ನೆಸ್ ಅಥವಾ ವಿಪರೀತ ಕಾಳಜಿ, ನಿರೀಕ್ಷೆಯೇ ಮನಸ್ಸನ್ನು ಪ್ರಯೋಗಕ್ಕೆ ಇಡುತ್ತದೆ. ಒತ್ತಡದ ಬದುಕಿನಲ್ಲಿ ಜನ ವ್ಯಸ್ತರಾಗಿರುತ್ತಾ...
Read more 0

ಗಡಿ ದಾಟಿ ಸದ್ದು ಮಾಡಿದೆ ‘ಕುಡ್ಲ’ದ ಭಾಷೆ!

  • KRISHNA KRISHNA -
  • November 28, 2016
ಒಂದು ಕಾಲವಿತ್ತು, ಮಂಗಳೂರು, ಉಡುಪಿ ಜಿಲ್ಲೆಗಳ ಭಾಷೆಯನ್ನು ಸಿನಿಮಾಗಳಲ್ಲಿ ಬಳಸುವುದೆಂದರೆ ಅದು- ‘ಎಂಥದು ಮಾರಾಯ’, ‘ಭಯಂಕರ ಉಂಟು ಗೊತ್ತುಂಟೊ?’ ಎಂಬಲ್ಲಿಗೆ ಸೀಮಿತವಾ...
Read more 0

ಬಲ್ಲಿರೇನಯ್ಯ? "ಯಕ್ಷಕೂಟ"ಕ್ಕೆ ಎರಡರ ಸಂಭ್ರಮ!

  • KRISHNA KRISHNA -
  • November 06, 2016
  ಯಕ್ಷಗಾನವನ್ನು, ಕ್ರಿಕೆಟನ್ನು, ಪ್ರವಾಸವನ್ನು, ಅದರ ಅನುಭವವನ್ನು ನಾಲ್ಕಾರು ಮಂದಿಯ ಜೊತೆ ಹಂಚಿಕೊಂಡು ಸವಿದಾಗ ರುಚಿ ಜಾಸ್ತಿ. ನೀವು ಬರ್ತೀರ, ನೀವು ಬರ್ತೀರ ಅಂತ...
Read more 3
  • KRISHNA KRISHNA -
  • October 18, 2016
Read more 0

ನಾವು ಹುಟ್ಟಿರೋದೇ ಡ್ರಾಮಾ ಮಾಡೋಕೆ...!

  • KRISHNA KRISHNA -
  • October 18, 2016
ಡಿಗ್ರೀ ಓದ್ತಾ ಇದ್ದಾಗ ಒಬ್ಬರು ಲೆಕ್ಚರರ್ ಇದ್ರು. ತುಂಬ ಗೌರವ ಅವರ ಬಗ್ಗೆ. ಕಾಲೇಜು ಬಿಟ್ಟು ಎರಡು ವರ್ಷದ ನಂತರ ಒಮ್ಮೆ ಕ್ಯಾಂಟೀನ್‌ನಲ್ಲಿ ಸಿಕ್ಕಿದ್ರು. ನನ್ನ ಕಂಡ ...
Read more 0

ಕರಾವಳಿಯಲ್ಲಿ ಮತ್ತೆ ಯಕ್ಷಗಾನವೇ ಫೇವರಿಟ್!

  • KRISHNA KRISHNA -
  • October 17, 2016
ಪಾರಂಪರಿಕ ಕಲೆಗಳಿಗೆ ಪ್ರೇಕ್ಷಕರಿಲ್ಲ, ಯುವಜನತೆಗೆ ಆಸಕ್ತಿಯಿಲ್ಲ ಎಂಬ ಆರೋಪಗಳು ಮಿಥ್ಯ ಎಂಬುದು ಕರಾವಳಿ ಜಿಲ್ಲೆಗಳಲ್ಲಿ ಸಾಬೀತಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ...
Read more 0

ಚೆಂಡೆ ಪೆಟ್ಟು ಕೇಳಿ ಆಟಕ್ಕೆ ಹೋಗುತ್ತಿದ್ದ ದಿನವಿತ್ತು...!

  • KRISHNA KRISHNA -
  • October 10, 2016
ಒಂದು ಕಾಲವಿತ್ತು, ಯಕ್ಷಗಾನಕ್ಕೆ ಹೋಗುವಾಗ ಚೆಂಡೆಯ ಪೆಟ್ಟಿನ ಸದ್ದು ಕೇಳಿದ ದಿಕ್ಕಿನತ್ತ ಸಾಗುವುದು. ಕೈಯಲ್ಲಿ ತೆಂಗಿನ ಸೋಗೆಯ ಸೂಟೆ (ದೊಂದಿ), ಕೂರಲು, ಮಲಗಲು ಓಲೆ ಚಾಪ...
Read more 0

ನೋಡಿದನು ಕಲಿ ರಕ್ತಬೀಜನು.... (ಶ್ರೀದೇವಿ ಮಹಾತ್ಮೆಯಲ್ಲಿ ಕಾಡುವ ಸಾತ್ವಿಕ ರಾಕ್ಷಸ)

  • KRISHNA KRISHNA -
  • September 24, 2016
ಇಡೀ ರಾತ್ರಿಯ ಆಟ ನೊಡಿದ ದಣಿವಿನ ಅಂತಿಮ ಘಟ್ಟ...ಬೆಳಗ್ಗಿನ ಜಾವ 5 ಗಂಟೆಯ ಹೊತ್ತಿಗ...
Read more 1

ನಿರಾಸೆಗಳ ಹಿಂದೆ ನಿರೀಕ್ಷೆಯೆಂಬ ದುಷ್ಟ!

  • KRISHNA KRISHNA -
  • August 28, 2016
ಮರಕುಟಿಕ ಅಂತೊಂದು ಪಕ್ಷಿಯಿದೆ. ಮರವನ್ನು ತನ್ನ ಕೊಕ್ಕಿನಿಂದ ಕುಕ್ಕಿ ತೂತು ಮಾಡಿ ಹುಳ ಹುಪ್ಪಟೆಳನ್ನು ಕಿತ್ತು ತಿನ್ನೋದೆ ಅದರ ಬದುಕು. ದಿನವಿಡೀ ಮರ ಕುಕ್ಕಿ ರಾತ್ರ...
Read more 0

‘ಒರಟ’

  • KRISHNA KRISHNA -
  • August 16, 2016
ಮೊದ ಮೊದಲು ನಿಮ್ಮ ದುಡುಕು, ಸಿಟ್ಟನ್ನು ಅಕ್ಕಪಕ್ಕದವರು, ಸ್ನೇಹಿತರು ಸಹಿಸಿಕೊಂಡಾರು. ಆದರೆ ಕೂತಲ್ಲಿ, ನಿಂತಲ್ಲಿ ಸಿಟ್ಟು ಬರುತ್ತದೆ ಎಂದಾದರೆ, ನಿಮ್ಮಿಂದ ಉಗಿಸಿಕೊಳ್...
Read more 0

ವೈರಾಗ್ಯ ವಿಚಾರ...ಶೂನ್ಯದೊಳಗೊಂದು ಸುತ್ತು

  • KRISHNA KRISHNA -
  • July 07, 2016
ಪಾರಮಾರ್ಥಿಕತೆ, ಆಧ್ಯಾತ್ಮ, ಮನಃಶ್ಶಾಂತಿಗೆ ಧ್ಯಾನವೂ ಬೇಕೆಂಬ ತೀವ್ರ ಹಂಬಲ ಬರುವುದು ವೈರಾಗ್ಯದ ಅಥವಾ ಸತ್ಯದರ್ಶನದ ಸ್ಥಿತಿಯಲ್ಲಿ. ಪ್ರಾಪಂಚಿಕ ಮೋಹಕ್ಕೆ ಸಿಲುಕುವುದು...
Read more 0

ಅದು ರೈಗಳು ಹೋದ ದಿನವೂ ಏಪ್ರಿಲ್ 1

  • KRISHNA KRISHNA -
  • March 31, 2016
ಆರೇಳು ವರ್ಷಗಳ ಹಿಂದಿನ ಮಾತು... ಅವತ್ತೂ ಏಪ್ರಿಲ್ 1. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎಸ್.ಎನ್.ಭಟ್ರು ಕರೆ ಮಾಡಿ ರೈ...
Read more 2

ವಾಟ್ಸಾಪು ಗುಂಪುಗಾರಿಕೆ!

  • KRISHNA KRISHNA -
  • February 26, 2016
ಒಂದೂರಲ್ಲಿ ಒಬ್ಬ ರಾಜ ಇದ್ನಂತೆ. ಯಾವುದೋ ದೊಡ್ಡ ಕಾರ್ಯಕ್ರಮ ನಡೆಸಲು ಅವನಿಗೆ ತುಂಬಾ ಹಾಲಿನ ಅಗತ್ಯ ಇತ್ತು. ಅದಕ್ಕೆ ಒಂದು ಕಟ್ಟಪ್ಪಣೆ ಹೊರಡ್ಸಿದ. ಅರಮನೆ ಎದುರು ದೊಡ್ಡ...
Read more 2

ಕಾಣದ ಕಡಲಿಗೇ....

  • KRISHNA KRISHNA -
  • February 14, 2016
ಕಡಲ ತಡಿಯ ಇಷ್ಟಪಡದವರೆಷ್ಟು ಮಂದಿ... ಅಬ್ಬರಿಸುವ ಕಡಲ ತಡಿಯುದ್ದಕ್ಕೂ, ಕಡಲ ಅಲೆಯ ಹಾಗೆ, ಬೀಸುವ ತಂಗಾಳಿ, ಮುಳುಗುವ ಸೂರ್ಯನ ಹಾಗೆ ಆಹ್ಲಾದಕತೆಯನ್ನು ಹಂಚಿಕೊಳ್ಳಲು ಕಡ...
Read more 0
Newer Posts Older Posts
Subscribe to: Posts (Atom)

Popular Posts

  • ಸಾವಿನಿಂದ ಕಾಯುವವನೂ ಕಾಯುವವರ ಕರೆಗೆ ಓಗೊಟ್ಟು ಸಾಯಿಸುವುದಲ್ಲ... ಅದು ತರ್ಕಕ್ಕೆ ನಿಲುಕದ್ದು!
  • ಸಾವಿಗೆ ಕಾರಣ ಸಾವಿರಾರು... ಸಾವಿನ ಹಿಂದಿನ ಒತ್ತಡಗಳೂ ಸಾವಿನೊಂದಿಗೇ ಸಾಯುತ್ತವೆಯೇ?! I DEATH
  • ಕೇಳಲೊಂಥರಾ... ಥರಾ...!
  • ಹೀಗೊಂದಿಷ್ಟು ಪ್ರಶ್ನೆಗಳು
  • ಏನಾಗಲೀ...ಮುಂದೆ ಸಾಗು ನೀ...
  • ಕನ್ನಡಪ್ರಭ ಮಂಗಳೂರು ಆವೃತ್ತಿ 25ನೇ ವರ್ಷಾಚರಣೆ
  • ಸಾರ್ ಇಲ್ಲಿ ಚಿವುಟುದು... ಟೀಚಾರ್ ಇವ ಹೊಡೀತಾನೆ...!
  • ಮೌನ ಕಳಚುವ ಭ್ರಮೆಗಳಿಗೆ ವಾಸ್ತವವೇ ಕನ್ನಡಿ... ಜೀವಂತ ಕಾಣುವ ಸಾವಿನ ಹಾಗೆ!
  • ಬಾನುಲಿ ಕಟ್ಟಿ ಕೊಟ್ಟ ಧ್ವನಿಯ ಜಾಡು ಹಿಡಿದು...
  • ದುಡ್ಡಿನ ಜೊತೆಗೆ ನಂಬಿಕೆಯೂ ಹೋಗ್ತಿದೆ.....

Blog Archive

  • July (1)
  • June (2)
  • March (5)
  • February (3)
  • January (4)
  • December (2)
  • November (2)
  • October (3)
  • September (2)
  • August (4)
  • July (3)
  • June (3)
  • May (2)
  • April (2)
  • March (1)
  • February (3)
  • January (6)
  • December (4)
  • November (2)
  • October (5)
  • September (5)
  • August (3)
  • July (4)
  • June (3)
  • May (1)
  • April (3)
  • March (2)
  • February (2)
  • December (4)
  • November (6)
  • July (1)
  • June (1)
  • May (1)
  • April (2)
  • March (1)
  • February (5)
  • January (2)
  • December (8)
  • November (5)
  • October (4)
  • September (4)
  • August (2)
  • July (1)
  • June (1)
  • May (3)
  • April (2)
  • March (1)
  • February (2)
  • January (3)
  • December (2)
  • September (1)
  • July (2)
  • June (1)
  • May (6)
  • April (8)
  • March (4)
  • February (5)
  • January (2)
  • December (2)
  • November (5)
  • October (3)
  • September (5)
  • August (7)
  • July (5)
  • June (4)
  • May (18)
  • April (7)
  • March (6)
  • February (2)
  • January (5)
  • December (1)
  • November (2)
  • September (1)
  • August (5)
  • July (3)
  • June (2)
  • May (4)
  • April (1)
  • March (7)
  • February (2)
  • January (1)
  • December (3)
  • November (1)
  • June (3)
  • May (3)
  • April (4)
  • March (4)
  • February (1)
  • January (6)
  • December (4)
  • November (10)
  • October (5)
  • September (5)
  • August (13)
  • July (7)
  • June (5)
  • May (1)
  • February (1)
  • January (5)
  • December (2)
  • November (3)
  • October (4)
  • September (1)
  • August (2)
  • July (1)
  • March (1)
  • February (4)
  • January (2)
  • December (1)
  • November (4)
  • August (1)
  • May (1)
  • April (3)
  • March (4)
  • February (6)
  • August (1)
  • February (1)
  • September (3)

recent posts

recentposts1

random posts

randomposts2
[slideshow][technology]
  • Home

recent comments

recentcomments

About Me

KRISHNA
ಹೇಳ್ಕೊಳ್ಳೋವಂತದ್ದು ಏನೂ ಇಲ್ಲ...
View my complete profile

Popular Posts

  • ಸಾವು ಅವರನ್ನು ಕಾಯು(ಡು)ತ್ತಿತ್ತು, ಅವರು ಓಗೊಟ್ಟರು... ಅವರು “ಇಲ್ಲ”ದೆ ವರುಷ ಸಂದಿದೆ!
      ಅವರ ಸ್ನೇಹಿತರ ಸಂಗ್ರಹದಿಂದ ಸಿಕ್ಕಿದ ಫೋಟೋ   “ ಎಲ್ರೂ ಸಾಯಲೇಬೇಕು, ನಾನೂ ಹೊರತಲ್ಲ, ನಾನು ಸತ್ತ ಮೇಲೆ ನಿಮಗೆಲ್ಲ ನನ್ನ ಬೆಲೆ ಗೊತ್ತಾದೀತು ” ಎಂಬ ಮಾತು ಅಲ್ಲಿ...

Other Blogs

  • UCM-2K
  • ಒಲವೇ ಮರೆಯದ ಮಮಕಾರ..!
  • ಕ್ರಾಂತಿ ಪಥ...
  • ಕನ್ನಡಪ್ರಭ
  • ಕೆಂಡಸಂಪಿಗೆ
  • ಚೇವಾರ್‍ ಫೀಲಿಂಗ್ಸ್...‍
  • ಮಂಜು ಮುಸುಕಿದ ದಾರಿಯಲ್ಲಿ...
  • ಮಾಂಬಾಡಿ
Show 5 Show All

Copyright (c) 2020 Think India All Right Reseved

Created By SoraTemplates | Distributed By Blogger Themes