• Home

ಹಾಗೆ ಸುಮ್ಮನೆ
  • Home
recent

ಮುಡಿಪು ಗಣೇಶೋತ್ಸವಕ್ಕೆ 40ರ ಸಂಭ್ರಮ...

  • KRISHNA KRISHNA -
  • August 23, 2017
ಬಹುಶಹ ಎರಡು ತಲೆಮಾರಿನವರು ಕಂಡುಕೊಂಡು ಬಂದ ಚೌತಿ ಉತ್ಸವವಿದು. ಅದಕ್ಕೆ ಸಾರ್ವಜನಿಕ ಆಚರಣೆಯ ಮೆರುಗು. ಹೌದು. ಬಂಟ್ವಾಳ ತಾಲೂಕು ಕುರ್ನಾಡು ಮುಡಿಪಿನ ಸಾರ್ವಜನ...
Read more 0

ವರ್ತಮಾನದ ಕವನ...

  • KRISHNA KRISHNA -
  • August 22, 2017
ಕವನ ಬರೆಯುವುದೋ ಹುಟ್ಟುವುದೋ, ರಚಿಸುವುದೋ, ಹೇಳುವುದೋ? ಆವರಿಸಿದ ಭಾವಗಳ ಕಾಡಿದ ಸಾಲುಗಳಿಗೆ ಪದಗಳ ಜೋಳಿಗೆ ಹಿಡಿವ ಪ್ರಕ್ರಿಯೆ ಕವಿಯು ಕಾಯುವುದಿಲ್ಲ ಕವನಗಳು ಸಾಯುವುದಿ...
Read more 0

ಅರ್ಥ ಕೋಶ

  • KRISHNA KRISHNA -
  • August 22, 2017
ಅರ್ಥವಾಗಿಯೂ ಆಗದ್ದು ಗೊತ್ತಾಗಿಯೂ ಮನಸು ಸ್ವೀಕರಿಸದ್ದು ಕ್ಷಣ ಕಾಲ ವರ್ತಮಾನದ ಆಚೆಗೆ ಕರೆದೊಯ್ದು ಅರ್ಥ ತಿಳಿಸಿದ ವಾಸ್ತವದ ಕಡೆ ಬೆರಗಾಗಿ ನೋಡಿದ್ದು! ಅರ್ಥದ ...
Read more 0

ಜಿಜ್ನಾಸೆ1 ಖುಷಿ ಎಲ್ಲಿದೆ?

  • KRISHNA KRISHNA -
  • August 20, 2017
ಖುಷಿಗೊಂದು ವ್ಯಾಖ್ಯಾನ ಹೇಗೆ ಕೊಡ್ತೀರಿ? ಬೇಸರ ಇಲ್ಲದ ಸ್ಥಿತಿಯೇ? ಕಡಿಮೆ ಬೇಸರ ಇರುವ ಸ್ಥಿತಿಯೇ? ಕ್ಷಣಕಾಲ ಆವರಿಸುವ ನಿರಾಳತೆಯ ಗುಂಗಿನ ನಶೆಯೇ? ಅಥವಾ ಸಂಭವಿಸಬೇಕಾಗಿ...
Read more 0

ಫೋಟೋವೆಂಬೋ ಇತಿಹಾಸ...

  • KRISHNA KRISHNA -
  • August 14, 2017
    ಛಾಯಾಚಿತ್ರವದು ಇತಿಹಾಸದ ದಾಖಲೆಯಲ್ವೇ? ನಮ್ಮೊಂದಿಗೆ ದಿನಪೂರ್ತಿ ಇರುವ ನಮಗೇ ಕಾಣದ ಹಳೆ ಮುಖ, ತೋರ ಸಪೂರ, ಕೃಶ ದಢೂತಿಗಳ ನೆನಪಿಸುವ ಸಾಕ್ಷಿ ಮರೆತು ಹೋದ ನಿ...
Read more 0

ಶರತ್ತುಗಳು ಅನ್ವಯ!

  • KRISHNA KRISHNA -
  • August 11, 2017
ಮುಂಜಾನೆ ಮಬ್ಬು ಬೆಳಕಿನಲ್ಲಿ ಅಂಗಳದ ತುದಿಯಲ್ಲಿ ಬೆಳೆದ ಹುಲ್ಲಿನ ತುದಿಯಲ್ಲಿ ಮಂಜಿನ ಮುತ್ತುಗಳ ಸಾಲು ನಡು ನಡುವೆ ಉದುರಿದ ಪಾರಿಜಾತದ ಓರೆಕೋರೆ ರಂಗೋಲಿ ನಸು ಚಳಿ, ತುಸು...
Read more 0

ನೋಟಿಸ್ ಬೋರ್ಡ್ (ಕಾಲೇಜು ದಿನದ ಕವನಗಳು)

  • KRISHNA KRISHNA -
  • August 10, 2017
Gadayikallu Trip Delhi Trip Silent Friends UCM Delhi Trip @ UCM with Farooque and...
Read more 0

ಅಡವಿಟ್ಟ ಕನಸುಗಳು...(ಕವನ)

  • KRISHNA KRISHNA -
  • August 08, 2017
ಅಡವಿಟ್ಟ ಕನಸುಗಳು... ... ಅಡವಿಟ್ಟ ಕನಸುಗಳಿಗೆ ಧೂಳು ಹಿಡಿದಿದೆ.. ಕೊಡವಿದರೆ ಅಲರ್ಜಿ ವರ್ಷಗಳಿಂದ ಬಳಸದೆ ಫಂಗಸ್ ತಗಲಿದೆ... ಬಿಡಿಸಲು ಕಾಲ ಬಂದಿಲ್ಲ ಮೌಲ್ಯದ ಮೊ...
Read more 0

ತಂಗ್ಯಮ್ಮ....(ರಕ್ಷಾಬಂಧನ ವಿಶೇಷ)

  • KRISHNA KRISHNA -
  • August 06, 2017
 ತಂಗ್ಯಮ್ಮ.. . ....... ಪುಟ್ಟ ಪುಟ್ಟ ಹೆಜ್ಜೆಗಳು ಕಿರು ಬೆರಳಿಡಿದು ಅಳುಕು ನಡಿಗೆಯ ಎರಡು ಜಡೆ, ತೀಡಿದ ಕಾಡಿಗೆ ಜುಟ್ಟಿಗೆ ಮಲ್ಲಿಗೆ ತೊಟ್ಟು ಹತ್ತಾರು ಪ್ರಶ್...
Read more 0

ತೋಚಿದ್ದು... ಗೀಚಿದ್ದು 3

  • KRISHNA KRISHNA -
  • August 04, 2017
ಯಕ್ಷಪ್ರಶ್ನೆಗಳು... ----- ಆಸೆಯೇ ದುಖಕ್ಕೆ ಮೂಲವಂತೆ, ನಿರೀಕ್ಷೆಗಳೇ ನಿರಾಸೆಗಳಿಗೆ ಕಾರಣವಂತೆ ದುಖಗಳಿಗೆಲ್ಲ ಆಸೆಯೇ ಕಾರಣವೇ? ನಿರಾಸೆಯಾಗಬಾರದೆಂಬ ನಿರೀಕ್ಷೆಗೇನೆಂದು ...
Read more 0

ಕಡಲು ಮತ್ತು ಮೌನ....

  • KRISHNA KRISHNA -
  • July 29, 2017
Read more 0

ತೋಚಿದ್ದು, ಗೀಚಿದ್ದು 3

  • KRISHNA KRISHNA -
  • July 24, 2017
ಪ್ರೀಪೇಯ್ಡ್ ಬದುಕು... ತುಂಬಿಟ್ಟ ಆಹಾರ ಬಡಿಸಿ ಉಣ್ಣುವ ಬಫೆಯಲ್ಲ... ಪಂಕ್ತಿಯಲ್ಲಿ ಕುಳಿತವನ ಪಾಲಿಗೆ ಬಂದದ್ದೇ ಪಂಚಾಮೃತ... ಉಪ್ಪು, ಹುಳಿ, ಖಾರ ಹೆಚ್ಚು ಕಮ್ಮಿಯಾದರೆ...
Read more 0

ಸ್ವಗತ

  • KRISHNA KRISHNA -
  • July 21, 2017
ಸ್ವಗತ! .... ತನಗೂ ಖುಷಿಯಿಲ್ಲ ಪರರ ನೆಮ್ಮದಿಗೂ ಕಲ್ಲು ಹಾಕಬಲ್ಲ.... ಹುಡುಕಿ, ಕೆದಕಿ ತಪ್ಪುಗಳ ಪಟ್ಟಿ ಮಾಡಿ ಜರೆ ಜರೆದು ಒರೆದು ಶ್ರೇಷ್ಠನೆನಿಸುವ ಚಪಲ ಮಾತನ...
Read more 0

ಅಂತರಂಗದ ಅರ್ಥಶಾಸ್ತ್ರ!

  • KRISHNA KRISHNA -
  • July 15, 2017
ಅಪಾರ್ಥ ಮಾಡಿಕೊಳ್ಳುವ ಮೊದಲು ಅರ್ಥ ಮಾಡಿಕೊಳ್ಳುವುದು ಅತ್ಯುತ್ತಮ ಅರ್ಥೈಸಿಕೊಳ್ಳುವಿಕೆಯಂತೆ. ಹೌದಲ್ವೇ... ಅರ್ಥವಾಗದಿದ್ದರೆ ತಲೆ ಬಿಸಿ ಬೇಡ. ಅರ್ಥವಾಗದ್ದು ಜಗತ್ತಿನಲ್...
Read more 0

ತೋಚಿದ್ದು...ಗೀಚಿದ್ದು 2

  • KRISHNA KRISHNA -
  • July 14, 2017
ಮಾತಿಗೆ ಮೀರಿದ್ದು... ...... ಹೇಳಿದ್ದು, ಹೇಳದ್ದು ಹೇಳೋದಕ್ಕಾಗದ್ದು ಹೇಳಿಯೂ ಅರ್ಥಾವಾಗದಂಥದ್ದು... ಕೇಳಿಯೂ ಕೇಳದಂತಿದ್ದು ಕೇಳಿದ ಮೇಲೆ ಮರೆತದ್ದು ಕೇಳಿಸಿಕೊಳ್ಳ...
Read more 0

ತಡರಾತ್ರಿ ಚಾವಣಿಯಿಂದ ತೊಟ್ಟಿಕ್ಕಿದ ಹನಿಯ ಆಧ್ಯಾತ್ಮ

  • KRISHNA KRISHNA -
  • July 02, 2017
ಬಿಟ್ಟೂ ಬಿಡದೇ  ಕಾಡುವ ಮಳೆಯಲ್ಲೊಂದು  ಮೌನ ಧ್ಯಾ ನ ------- ಮಳೆಗಾಲದ ಚೆಂಡೆಮದ್ದಳೆ ಸದ್ದು ಶುರುವಾಗಿದೆ. ಪ್ರಕೃತಿಯ ಈ ಬಯಲಾಟದಲ್ಲಿ ಎಷ್ಟೊಂದು ಪಾತ್ರ ಗಳು,...
Read more 0

ಪ್ರೊಫೈಲ್ ಮೋಡ್ ಮತ್ತು ಮೂಡ್!

  • KRISHNA KRISHNA -
  • July 01, 2017
ಮುಂಜಾನೆ ಮೂಡಿದಾಗಿನಿಂದ ಹಿಡಿದು, ಸಂಜೆ ಮುಳುಗೋ ತನಕ ಕಣ್ಣೆದುರಿಗಿರೋದು ಅದೇ ಸೂರ್ಯ. ಆದರೆ ಬೆಳಗ್ಗೆ ಮತ್ತು ಸಂಜೆ ಕಂಡಾಗ ಅವನನ್ನು ಕಂಡಾಗ ಆಗುವ ಖಷಿ ನಡು ನೆತ್ತಿ ಮೇಲ...
Read more 1
Newer Posts Older Posts
Subscribe to: Posts (Atom)

Popular Posts

  • ಸ್ಮಶಾನ ವೈರಾಗ್ಯ ಮತ್ತು ಮರಕುಟಿಕನ ‌"ದೃಢನಿರ್ಧಾರ"... !
  • ಪ್ರಶಸ್ತಿ, ಸನ್ಮಾನ, ಹೊಗಳಿಕೆಯ ಗಡಿಗೆ ನಿಲುಕದವರು... ಸದ್ದಿಲ್ಲದೇ ಸೇತುವೆ ದಾಟಿಸುವ “ದೇವರಂಥ”ವರು!
  • ಸಾವಿನಿಂದ ಕಾಯುವವನೂ ಕಾಯುವವರ ಕರೆಗೆ ಓಗೊಟ್ಟು ಸಾಯಿಸುವುದಲ್ಲ... ಅದು ತರ್ಕಕ್ಕೆ ನಿಲುಕದ್ದು!
  • ಬೆಟ್ಟದಾಚೆಯ ಅಜ್ಞಾತ ಕಣಿವೆ ನೋಡಲಾಗದಷ್ಟು ಉದಾಸೀನ ಎಂತಕೆ?
  • ಕೇಳಲೊಂಥರಾ... ಥರಾ...!
  • ಕಾಡುವ ಕಾಶಿಯ ಸುತ್ತ ಓಡಾಡುವ ಒಂದು ದಿನದ ಕಥೆ “ಚಿನ್ನ ಚಿನ್ನ ಆಸೈ”
  • ಹೀಗೊಂದಿಷ್ಟು ಪ್ರಶ್ನೆಗಳು
  • ತೀವ್ರ ನಿಗಾ... ಒಳಗಡೆ ದೇಹಕ್ಕೆ ಹಾಗೂ ಕಾಯುತ್ತಿರುವ ಮನಸ್ಸುಗಳಿಗೆ...!
  • ಬಾನುಲಿ ಕಟ್ಟಿ ಕೊಟ್ಟ ಧ್ವನಿಯ ಜಾಡು ಹಿಡಿದು...
  • ಏನಾಗಲೀ...ಮುಂದೆ ಸಾಗು ನೀ...

Blog Archive

  • August (5)
  • July (1)
  • June (2)
  • March (5)
  • February (3)
  • January (4)
  • December (2)
  • November (2)
  • October (3)
  • September (2)
  • August (4)
  • July (3)
  • June (3)
  • May (2)
  • April (2)
  • March (1)
  • February (3)
  • January (6)
  • December (4)
  • November (2)
  • October (5)
  • September (5)
  • August (3)
  • July (4)
  • June (3)
  • May (1)
  • April (3)
  • March (2)
  • February (2)
  • December (4)
  • November (6)
  • July (1)
  • June (1)
  • May (1)
  • April (2)
  • March (1)
  • February (5)
  • January (2)
  • December (8)
  • November (5)
  • October (4)
  • September (4)
  • August (2)
  • July (1)
  • June (1)
  • May (3)
  • April (2)
  • March (1)
  • February (2)
  • January (3)
  • December (2)
  • September (1)
  • July (2)
  • June (1)
  • May (6)
  • April (8)
  • March (4)
  • February (5)
  • January (2)
  • December (2)
  • November (5)
  • October (3)
  • September (5)
  • August (7)
  • July (5)
  • June (4)
  • May (18)
  • April (7)
  • March (6)
  • February (2)
  • January (5)
  • December (1)
  • November (2)
  • September (1)
  • August (5)
  • July (3)
  • June (2)
  • May (4)
  • April (1)
  • March (7)
  • February (2)
  • January (1)
  • December (3)
  • November (1)
  • June (3)
  • May (3)
  • April (4)
  • March (4)
  • February (1)
  • January (6)
  • December (4)
  • November (10)
  • October (5)
  • September (5)
  • August (13)
  • July (7)
  • June (5)
  • May (1)
  • February (1)
  • January (5)
  • December (2)
  • November (3)
  • October (4)
  • September (1)
  • August (2)
  • July (1)
  • March (1)
  • February (4)
  • January (2)
  • December (1)
  • November (4)
  • August (1)
  • May (1)
  • April (3)
  • March (4)
  • February (6)
  • August (1)
  • February (1)
  • September (3)

recent posts

recentposts1

random posts

randomposts2
[slideshow][technology]
  • Home

recent comments

recentcomments

About Me

KRISHNA
ಹೇಳ್ಕೊಳ್ಳೋವಂತದ್ದು ಏನೂ ಇಲ್ಲ...
View my complete profile

Popular Posts

  • ಸಾವು ಅವರನ್ನು ಕಾಯು(ಡು)ತ್ತಿತ್ತು, ಅವರು ಓಗೊಟ್ಟರು... ಅವರು “ಇಲ್ಲ”ದೆ ವರುಷ ಸಂದಿದೆ!
      ಅವರ ಸ್ನೇಹಿತರ ಸಂಗ್ರಹದಿಂದ ಸಿಕ್ಕಿದ ಫೋಟೋ   “ ಎಲ್ರೂ ಸಾಯಲೇಬೇಕು, ನಾನೂ ಹೊರತಲ್ಲ, ನಾನು ಸತ್ತ ಮೇಲೆ ನಿಮಗೆಲ್ಲ ನನ್ನ ಬೆಲೆ ಗೊತ್ತಾದೀತು ” ಎಂಬ ಮಾತು ಅಲ್ಲಿ...

Other Blogs

  • UCM-2K
  • ಒಲವೇ ಮರೆಯದ ಮಮಕಾರ..!
  • ಕ್ರಾಂತಿ ಪಥ...
  • ಕನ್ನಡಪ್ರಭ
  • ಕೆಂಡಸಂಪಿಗೆ
  • ಚೇವಾರ್‍ ಫೀಲಿಂಗ್ಸ್...‍
  • ಮಂಜು ಮುಸುಕಿದ ದಾರಿಯಲ್ಲಿ...
  • ಮಾಂಬಾಡಿ
Show 5 Show All

Copyright (c) 2020 Think India All Right Reseved

Created By SoraTemplates | Distributed By Blogger Themes